Blog

ಬರೋಬ್ಬರಿ 900 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕನ್ನಡದ ಜನಪ್ರಿಯ ಧಾರಾವಾಹಿ

ಕೆಲವು ವಿವಾದಗಳ ನಡುವೆ ಕೂಡಾ 900 ಸಂಚಿಕೆ ಪೂರೈಸಿ ಸಂಭ್ರಿಮಿಸಿದೆ ಈ ಜನಪ್ರಿಯ ಧಾರಾವಾಹಿ. ಹೌದು ಈ ಧಾರಾವಾಹಿ ಬಗ್ಗೆ ಕೇಳಿಲ್ಲ ಅನ್ನೋರೇ ಇಲ್ಲ. ಅಷ್ಟರ ಮಟ್ಟಿಗೆ ಈ ಜನಪ್ರಿಯ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಸನ್ಶೇನಲ್ ಕ್ರಿಯೇಟ್ ಮಾಡಿತ್ತು. ಇಂದಿಗೂ ಕೂಡ ಈ ಧಾರಾವಾಹಿ ಟಾಪ್ ಧಾರಾವಾಹಿಗಳ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ. ಅರೇ ಈ ಪರಿಯಾಗಿ ಕ್ರೇಜ಼್ ಹುಟ್ಟಿಸಿದ ಧಾರಾವಾಹಿ ಯಾವುದು ಅಂತ ನೀವ್ ಕುತೂಹಲ ವ್ಯಕ್ತ ಪಡಿಸಬಹುದು. ಆ ಧಾರಾವಾಹಿ ಬೇರಾವುದೂ ಅಲ್ಲ. ಅದೇ…

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಖ್ಯಾತ ನಟಿ ಈಗ ಸಾವಿರಾರು ಕೋಟಿಗೆ ಒಡತಿ

ಭಾರತೀಯ ಚಿತ್ರರಂಗದಲ್ಲಿ 70 ರಿಂದ 90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚಿ ಭಾರತೀಯ ಚಿತ್ರರಂಗದ ಎಲ್ಲಾ ಟಾಪ್ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಈ ನಟಿ ಇಂದಿಗೂ ಕೂಡ ತಮ್ಮ ರೂಪ ಲಾವಣ್ಯದ ಜೊತೆಗೆ ತಮ್ಮ ಐಷಾರಾಮಿ ಬದುಕಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗೆಲ್ಲಾ ಎರಡು ಮೂರು ಸಿನಿಮಾ ಮಾಡಿ ಸೈಡಿಗ್ ಹೋಗೋ ಕಾಲ. ಆದ್ರೇ ಈ ನಟಿ ಮಾತ್ರ ಇದಕ್ಕೆ ತದ್ವಿರುದ್ದ ಅಂತಾನೇ ಹೇಳ‌ಬಹುದು. ಈ ನಟಿ ಬೇರಾರು ಅಲ್ಲ ಮಾಧವಿ.…

ಒಂದು ಸಲ ಚಾರ್ಜ್ ಮಾಡಿದ್ರೆ ಬರೋಬ್ಬರಿ 521 ಕಿಲೋಮೀಟರ್ ಮೈಲೇಜ್, ಬೆಲೆ ಕೂಡಾ ಕಡಿಮೆ

ಇತ್ತೀಚೆಗೆ ಭಾರತ ದೇಶದಲ್ಲಿ ಹೊಸದೊಂದು ಅಲೆ ಶುರುವಾಗಿದೆ ಅಂದರೆ ತಪ್ಪಾಗಲಾರದು. ಆ ಅಲೆ ಬೇರೇನು ಅಲ್ಲ. ಅದೇ ಎಲೆಕ್ಟ್ರಿಕ್ ವಾಹನಗಳ ಭರ್ಜರಿ ವ್ಯಾಪಾರ ವಹಿವಾಟು. ಇದೊಂದು ರೀತಿಯಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿ ಅಂತೇಳಿದ್ರೆ ಅತಿಶಯೋಕ್ತಿ ಅಲ್ಲ. ಕೇಂದ್ರ ಸರ್ಕಾರ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಬೇಕು. ವಾಯು ಮಾಲಿನ್ಯ ತಡೆಗಟ್ಟಬೇಕು ಎಂಬ ಸದುದ್ದೇಶದಿಂದ ಈ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡಿದ್ರೆ ಸಹಾಯಧನ ನೀಡುವುದಕ್ಕೆ ಮುಂದಾಯಿತು. ಅದೇ ರೀತಿಯಾಗಿ ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ದಿನ…

ಕಿಚ್ಚ ಸುದೀಪ್ ಅವರ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ

ಸ್ಯಾಂಡಲ್ ವುಡ್ಗೆ ಮತ್ತೊಬ್ಬ ಸೂಪರ್ ಸ್ಟಾರ್ ಸಂಬಂಧಿ ಗ್ರ್ಯಾಂಡ್ ಆಗಿ ಎಂಟ್ರಿ ನೀಡುತ್ತಿದ್ದಾರೆ. ಸದ್ಯಕ್ಕೆ ಈ ಸುದ್ದಿ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ.ಹೌದು ಹಾಗಿದ್ರೇ ಯಾರಪ್ಪಾ ಈ ಸ್ಟಾರ್ ಕುಡಿ ಅಂತ ನೀವ್ ಕುತೂಹಲ ವ್ಯಕ್ತಪಡಿಸಬಹುದು. ಈ ಕುತೂಹಲಕ್ಕೆ ಉತ್ತರ ಬೇಕಿದ್ದಲ್ಲಿ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಸ್ಟಾರ್ ನಟ ನಟಿಯರ ಮಕ್ಕಳು, ಅವರ ಸೋದರ ಸಂಬಂಧಿ ಮಕ್ಕಳು ಸಿನಿಮಾರಂಗಕ್ಕೆ ಹೆಜ್ಜೆ ಇಡುವುದು ಸರ್ವೇ ಸಾಮಾನ್ಯ. ಅದರಲ್ಲಿ ವಿಶೇಷ ಏನಿಲ್ಲ ಬಿಡಿ.…

ಅದ್ದೂರಿಯಾಗಿ ಶುರುವಾಗುತ್ತಿದೆ ವೀಕೆಂಡ್ ವಿಥ್ ರಮೇಶ್, ಯಾರೆಲ್ಲಾ ಬರುತ್ತಿದ್ದಾರೆ

Weekend With Ramesh ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಗ್ರ್ಯಾಂಡ್ ಆಗಿ ಪ್ರಸಾರವಾಗಲು ಸಜ್ಜಾಗಿದೆ. ತಮ್ಮ ಜೀವನದಲ್ಲಿ ಹಲವು ಕಷ್ಟ-ನಷ್ಟ, ಏಳು ಬೀಳು ಗಳನ್ನ ಕಂಡು ತಮ್ಮ ಅಚಲ ಆತ್ಮವಿಶ್ವಾಸ ಪರಿಶ್ರಮ ನಿರಂತರ ಪ್ರಯತ್ನದಿಂದ ಇಂದು ಯಶಸ್ಸು ಪಡೆದು ಸಮಾಜಕ್ಕೆ ಮಾದರಿ ಆಗಿರುವ ಸಾಧಕರನ್ನ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಈಗಾಗಲೇ ನಾಲ್ಕು ಸೀಸನ್ ಗಳನ್ನ ಯಶಸ್ವಿಯಾಗಿ ಪೂರೈಸಿರುವ ವೀಕೆಂಡ್ ವಿಥ್ ರಮೇಶ್ ರಿಯಾಲಿಟಿ ಶೋ ಈಗ ಐದನೇ ಸೀಸನ್ ನತ್ತ…

ಈಕೆ ಮಗನ ವೀರ್ಯಾಣು ಬಳಸಿ ಯಾವ ತಾಯಿಯೂ ಮಾಡಿರದ ಕೆಲಸವನ್ನು ಮಾಡಿದ್ದಾರೆ! ಏಕೆ ಗೊತ್ತಾ

ತನ್ನ ಮಕ್ಕಳ ಭವಿಷ್ಯ ಹಾಗೂ ತನ್ನ ಮಕ್ಕಳ ಸಂತೋಷಕ್ಕಾಗಿ ಅವರ ತಾಯಿ ಯಾವ ಪರಿಸ್ಥಿತಿಯನ್ನು ಸಹ ಎದುರಿಸುತ್ತಾರೆ. ಇದೀಗ ಎರಡು ವರ್ಷಗಳ ಹಿಂದೆ ಸತ್ತು ಹೋದ ತನ್ನ ಮಗನನ್ನು ಇದೀಗ ಒಬ್ಬ ತಾಯಿ ಬದುಕಿಸಿಕೊಂಡಿರುವ ಒಂದು ನೈಜ್ಯ ಘಟನೆಯನ್ನು ನಿಮಗೆ ತಿಳಿಸುತ್ತೇವೆ ಬನ್ನಿ. ಪೂನಾ ನಿವಾಸಿಯಾದ ರಾಜಶ್ರೀ ಎಂಬುವ ಮಹಿಳೆ, ತಾನು ಗರ್ಭಿಣಿಯಾಗಿದ್ದ ಸಮಯದಿಂದಲೂ ಸಹ ತಮ್ಮ ಮಗನ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿದ್ದರು. ಇನ್ನು ತಮ್ಮ ಮಗನನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕು ಎಂಬುವ ಆಸ್ತೆ ಇಟ್ಟುಕೊಂಡಿದ್ದರು.…

2000 ಕೋಟಿಗೆ ಭಾರತೀಯ ವ್ಯಕ್ತಿಯ ಪಾಲಾಯಿತು ಜಗತ್ತಿನ ಈ ಅತಿದೊಡ್ಡ ಹೋಟೇಲ್

ಜಗತ್ತಿನ ಅತಿದೊಡ್ಡ ಶ್ರೀಮಂತರ ಪೈಕಿ ಒಬ್ಬರಾಗಿರುವ ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕ ಮುಖೇಶ್ ಅಂಬಾನಿ ಇತ್ತೀಚೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಇದೀಗ ನ್ಯೂಯಾರ್ಕ್ ನ ಪ್ರೀಮಿಯರ್ ವಿಲಾಸಿ ಐಷಾರಾಮಿ ಹೋಟೆಲ್ ವೊಂದನ್ನ ತಮ್ಮದಾಗಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿಯವರು ಪ್ರಿಸ್ಟೀನ್ ಸೆಂಟ್ರಲ್ ಪಾರ್ಕ್ ಮತ್ತು ಕೊಲಂಬಸ್ವೃತ್ತಗೆ ಸಮೀಪ ಇರುವ ಪ್ರತಿಷ್ಟಿತ ಮ್ಯಾಂಡರಿನ್ ಓರಿಯೆಂಟಲ್ ಎಂಬ ಫೈವ್ ಸ್ಟಾರ್ ಹೋಟೆಲ್ ವೊಂದನ್ನ ಬರೋಬ್ಬರಿ ಎರಡು ಸಾವಿರ ಕೋಟಿಗೆ ಖರೀದಿ ಮಾಡಿದ್ದಾರೆ. ಈ ಹೋಟೆಲ್ 2003 ರಲ್ಲಿ ನಿರ್ಮಾಣವಾಗಿದೆಯಂತೆ.…

ಡಿಕೆ ಶಿವಕುಮಾರ್ ಅವರು ತಮ್ಮ ಮಗಳಿಗೋಸ್ಕರ ಕಟ್ಟಿಸಿರುವ ಅತ್ಯದ್ಭುತ ಸೂಪರ್ ಮಾರ್ಕೆಟ್ ಹೇಗಿದೆ?

ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ.ಶಿ ತಮ್ಮ ಮಗಳಿಗೋಸ್ಕರ ಕಟ್ಟಿಸಿರುವ ಅತ್ಯದ್ಭುತ ಸೂಪರ್ ಮಾರ್ಕೆಟ್ ಹೇಗಿದೆ? ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಲುಲು ಹೈಪರ್ ಮಾರ್ಕೆಟ್ ಶಾಪಿಂಗ್ ಮಾಲ್ ಅನ್ನು ನಿರ್ಮಾಣ ಮಾಡಲು ಬಹುಕೋಟಿಗಟ್ಟಲೇ ಹಣ ಸುರಿಯಲಾಗಿದೆ.  ಮೂಲಗಳ ಪ್ರಕಾರ ಹೈಪರ್ ಮಾರುಕಟ್ಟೆ ಬೆಂಗಳೂರಿನ ಅತ್ಯಂತ ದೊಡ್ಡ ಸೂಪರ್ ಮಾರ್ಕೆಟ್ ಗಳಲ್ಲಿ ಒಂದಾಗುತ್ತದೆ. ಈಗಾಗಲೇ ಸಾಕಷ್ಟು ಅಂಗಡಿಗಳು ಈ ಸೂಪರ್ ಮಾರ್ಕೆಟ್ ಮಾಲ್ ಗೆ ಬಂದಿದ್ದು, ಸೂಪರ್ ಮಾರ್ಕೆಟ್ ಗೆ ಖರ್ಚಾಗಿದ್ದು ಸುಮಾರು ಕೋಟಿಗಳು ಖರ್ಚಾಗಿದ್ದಾವೆ. ಈ ಹೈಪರ್ ಮಾರುಕಟ್ಟೆ 14 ರಲ್ಲಿ…

ಯಾವ ದಿಕ್ಕಿಗೆ ತಲೆಹಾಕಿ ಮಲಗಿದರೆ ಉತ್ತಮ? ಈ ದಿಕ್ಕಿಗೆ ತಲೆಹಾಕಲೇ ಬಾರದಂತೆ

ದೇಹಕ್ಕೆ ಊಟದಿಂದ ಎಷ್ಟು ಎನರ್ಜಿ ಸಿಗುತ್ತದೆಯೋ ಅಷ್ಟೇ ಎನರ್ಜಿ ನಿದ್ದೆ ಮಾಡುವುದರಿಂದ ಸಿಗುತ್ತದೆ. ಇನ್ನು ಈ ನಿದ್ದೆ ಮಾಡೋದು ಒಕೆ. ಆದ್ರೆ ನಿದ್ದೆ ಮಾಡೋದಕ್ಕೂ ಕೂಡ ಕೆಲ ನಿಯಮಗಳಿವೆ.ಯಾವುದೋ ಒಂದು ದಿಕ್ಕಿಗೆ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ದಿಕ್ಕಿಗೆ ತಲೆ ಮಾಡಿ ಮಲಗಬೇಕು.ವಾಸ್ತುಶಾಸ್ತ್ರದ ಪ್ರಕಾರ ಪೂರ್ವ ದಿಕ್ಕು ಶಕ್ತಿಯ ಮೂಲ. ಮಲಗಲು ಉತ್ತಮ ದಿಕ್ಕು. ಈ ದಿಕ್ಕಿನತ್ತ ತಲೆ ಮಾಡಿ ಮಲಗಿದರೆ…

ನಿರ್ಮಾಪಕನ ಜೊತೆ ಮದುವೆಗೆ ತಯಾರಾದ ಮತ್ತೊಬ್ಬ ಸ್ಟಾರ್ ನಟಿ

ಬಾಲಿವುಡ್ ನಿರ್ಮಾಪಕ ಹಾಗೂ ನಟ ಜಕ್ಕಿ ಬಗ್ ನಾನಿ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್   ವಿಚಾರ ಹೊಸದೇನೂ ಅಲ್ಲ. ಸದಾ ಅಂಟಿಕೊಂಡೇ ಓಡಾಡುತ್ತಿದ್ದ ಈ ಜೋಡಿಯ ಮದುವೆ ವಿಚಾರ ನೂರಾರು ಬಾರಿ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಂತೂ ಹಲವು ಬಾರಿ ಇವರ ಮದುವೆಯನ್ನೂ ಮಾಡಲಾಗಿದೆ. ಆದರೆ, ಈ ಬಾರಿ ಈ ಜೋಡಿಯ ಮದುವೆಯ ಕುರಿತು ಅಧಿಕೃತ ಮಾಹಿತಿ ಹೊರ ಬಿದ್ದಿದೆ. ರಾಕುಲ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬುದು ಲೇಟೆಸ್ಟ್ ಮಾಹಿತಿ. ಈ…

Loading…

Something went wrong. Please refresh the page and/or try again.


Follow My Blog

Get new content delivered directly to your inbox.